Skip to main content

Posts

ಮೆಟ್ರೋ ಮರ

ವಿಟೆಫಿಎಲ್ಡ್ ನಲಿ ಮರಗಳನ್ನೆಲಾ ಕಡಿದು  ನೆಟ್ಟಿರುವರು ಮೆಟ್ರೋ ಪಿಲ್ಲರ್ ಗಳನ್ನಾ !! ಇವೆ ನೋಡಿ ಮುಂದೆ ಬೆಂಗಳೂರಿಗೆ ಕೊಡುವುದು ಅನ್ನ ಯಾಕಂದ್ರೆ ಪಿಲ್ಲರ್ ಕೆಳಗಡೆ ಬಿಟ್ಟು ಎಲ್ಲಿದೆ ಜಾಗ ಭತ ಬೆಳೆಯಲು ಚಿನ್ನ !! ಮರ ಹೊಯ್ತು , ಬೆಳೆ ಹೊಯತು ಎಷ್ಟೋ ರೈತರ ಜೀವ ಹೊಯತು ರಾಜ್ಜಾದಲ್ಲಿ ಸರಕಾರನೇ ಬಿದ್ಧೋಯತು   ಸಾಲ ಅಗಲಿಲ ಮನ್ನಾ !! ತಂಪಾಗಿದ ಕೆಂಪೇಗೌಡರ್ ನಾಡು ಕೆಂಪೇರಿತು ಕೆಂಡದ ಗುಡ ಕಾಂಕ್ರೀಟು ರೋಡ್ ಅಪಾರ್ಟ್ಮೆಂಟ್ಗಳು   ತುಂಬಿದಾ ಬಿಡು ಪಕ್ಷಿ ಪಾರ್ಕು ಗುಡಿಗಳ ನುಗಿತ ನೋಡ !! -        ಮುಜಮಮು
Recent posts

ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ

ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ ಜಂಟಿ ನೀ ಈ ಮಧ್ಯೆ ಈ ಜಗದಾಗ ಗಳಿ ಗಳಿಗೆ ಬದುಕಿ ತಿರು ಈ ಪಯಣ ಮುಗಿಯೂದರಗ ಹಸಿ ಶುಂಠಿ ಹರೆಯದಾಗ ಜನ ಸೇವೆ ಮಾಡು ಆಗ ಒಣ ಶುಂಠಿ ಮುಪಿನಾಗ ಅನುಭವಗಳ ಹರಡಿ ಹೋಗ   ಈ ಮಧ್ಯೆ ಜೀವನದ ರಾಗ ರೋಗ  , ಅನುಭವಿಸುತಾ ಮುಂದೆ ಹೋಗ ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ ಜಂಟಿ ನೀ ಈ ಮಧ್ಯೆ ಈ ಜಗದಾಗ ಗಳಿ ಗಳಿಗೆ ಬದುಕಿ ತಿರು ಈ ಪಯಣ ಮುಗಿಯೂದರಗ ಹಣ ಹೆಣು ಮಣ್ಣು ಬಲು ಮೋಸದ ಜಾಗ ಗುರು ಹಿರಯರು ದೈವ , ದಾರಿತೋರುವರು ಆಗ ಮತಿಗೆಟ್ಟು   ನಡೆಯದಿರು ಪಡೆವೆ ಗೆಲುವಿನ ಯೋಗ ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ ಜಂಟಿ ನೀ ಈ ಮಧ್ಯೆ ಈ ಜಗದಾಗ ಗಳಿ ಗಳಿಗೆ ಬದುಕಿ ತಿರು ಈ ಪಯಣ ಮುಗಿಯೂದರಗ -        ಮುಜಮಮು

ಅಭಿನಂದನಾ !!

ನನ್ನೊಳಗಿನ  ಆ ಕವಿಗೆ ಒಂದು ನಮನ  ನಾ ಬರೆದಿರುವೆ ಈ ಕವನ !! ನೋಡುವರಿಗೆಲ್ಲ ನನ್ನ ಹೃದಯಪುರವಕ     ಅಭಿನಂದನಾ ಅಭಿನಂದನಾ !!                                     ನೀಮಾ ಪ್ರೀತಿಯ                                             -ಮುಜಮಮು